Slide
Slide
Slide
previous arrow
next arrow

ಅಭಿಮಾನದ ಶುಭಾಶಯಗಳು- ಜಾಹೀರಾತು

300x250 AD

💐💐 ಅಭಿಮಾನದ ಶುಭಾಶಯಗಳು💐💐

ಎರಡನೇ ಅವಧಿಗೆ ಧಾರವಾಡ ಹಾಲು ಒಕ್ಕೂಟಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಹೈನುಗಾರರ ಕುರಿತು ಕಳಕಳಿ ಇರುವ ನಮ್ಮೆಲ್ಲರ ಆತ್ಮೀಯರಾದ ಶಂಕರ ಹೆಗಡೆ ಜಂಬೆಕೊಪ್ಪ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕ್ಷೇತ್ರದ ಜನತೆಗೆ ನಿಮ್ಮಿಂದ ಇನ್ನಷ್ಟು ಸಹಾಯ, ಸಹಕಾರ ದೊರೆಯುವಂತಾಗಲಿ. ಗೋಸೇವೆ ಇನ್ನಷ್ಟು ಮಾಡುವಂತಾಗಲಿ ಎಂದು ಹಾರೈಸುತ್ತೇವೆ.

300x250 AD

ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿ ಸರ್ವ ಸದಸ್ಯರು
ಭರಣಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಭರಣಿ ತಾ: ಯಲ್ಲಾಪುರ

Share This
300x250 AD
300x250 AD
300x250 AD
Back to top